“ಆರ್ಥಿಕ ಸ್ಪಂದನ” ಕಾರ್ಯಕ್ರಮ

ಮೈಸೂರು ಕಲಾಮಂದಿರದಲ್ಲಿ ಇಂದು ಕರ್ನಾಟಕ ಸರಕಾರ ಹಾಗೂ ಸಹಕಾರ ಇಲಾಖೆಯ ಸಹಯೋಗದೊಂದಿಗೆ Covid-19ರ ಸಂಕಷ್ಟದ ಸಮಯದಲ್ಲಿ “ಆರ್ಥಿಕ ಸ್ಪಂದನ” ಕಾರ್ಯಕ್ರಮವನ್ನುಸಹಕಾರ ಸಚಿವರು, ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್.ಟಿ ಸೋಮಶೇಖರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಹಕಾರ ಕ್ಷೇತ್ರದ ವಿವಿಧ ಯೋಜನೆಗಳಡಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಇದರ ವ್ಯಾಪ್ತಿಗೆ ಬರುವ 8 ಜಿಲ್ಲೆಗಳ ರೈತರು,ಉದ್ದಿಮೆದಾರರು ಹಾಗೂ ಹಲವು ವಿಭಾಗಗಳಲ್ಲಿ ಸಾಲ ನೀಡಲಾಗುತ್ತಿದ್ದು ಇದಕ್ಕೋಸ್ಕರ 8600ಕೋಟಿ ರೂಪಾಯಿಯನ್ನು ನಿಗದಿಪಡಿಸಲಾಗಿದೆ. ಈ ವೇಳೆ ಚಾಮರಾಜನಗರ […]

ಆರ್ಥಿಕ ಸ್ಪಂದನ

COVID-19ರ ಸಂಕಷ್ಟದ ಸಮಯದಲ್ಲಿ "ಆರ್ಥಿಕ ಸ್ಪಂದನ " ಸಹಕಾರ ಕ್ಷೇತ್ರದ ವಿವಿಧ ಯೋಜನೆಗಳಡಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಎಲ್ಲರಿಗೂ ಸ್ವಾಗತ. ದಿನಾಂಕ : 02-10-2020 ಸಮಯ : 10:00 ಗಂಟೆಗೆ ಸ್ಥಳ : ಕಲಾ ಮಂದಿರ , ಹುಣಸೂರು ರಸ್ತೆ, ಮೈಸೂರು