ಇಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತದ ವತಿಯಿಂದ ಹಮ್ಮಿಕೊಂಡ '2019-20 ನೇ ಸಾಲಿನ ವಾರ್ಷಿಕ ಮಹಾಸಭೆ'ಯು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಜಿ ಡಿ ಹರೀಶ್ ರವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬ್ಯಾಂಕ್ ನಿರ್ದೇಶಕರು ಹಾಗೂ ಅಧಿಕಾರಿಗಳು ಹಾಜರಿದ್ದರು.
ಗ್ರಾಹಕರು ತಮ್ಮ ಮೊಬೈಲ್ ನಿಂದಲೇ ಕರೆಂಟ್ ಬಿಲ್, ವಾಟರ್ ಬಿಲ್ ಇತ್ಯಾದಿಗಳನ್ನು ಎಂಸಿಡಿಸಿಸಿ ಬ್ಯಾಂಕ್ ಭಾರತ್ ಬಿಲ್ ಪೇ ಆಪ್ ಮೂಲಕ ಕಟ್ಟಬಹುದು.ಭಾರತ ಬಿಲ್ ಪೇ ಮೂಲಕ ಹಣವನ್ನು ಎಲ್ಲಿ ಬೇಕಾದರೂ ಬಳಸಬಹುದು. ಎಲ್ಲಾ ವಹಿವಾಟಿನ ದಾಖಲಾತಿಗಳನ್ನು ಪಡೆದುಕೊಳ್ಳಬಹುದು.ಯಾವುದೇ ಖಾತೆಗೆ 24×7 ಹಣ ವರ್ಗಾವಣೆ ಮಾಡಬಹುದು.ಆನ್ಲೈನ್ ವಹಿವಾಟು ನಿಮಗೆ ಭದ್ರತೆಯನ್ನು ನೀಡುತ್ತದೆ.ಆನ್ಲೈನ್ ವಹಿವಾಟು ನಿಮ್ಮ ಸಮಯವನ್ನು ಉಳಿಸುತ್ತದೆ. ಬಾಕಿ ಬಿಲ್ ಪಾವತಿಗಳ ಬಗ್ಗೆ ತಿಳಿಸಿ ನಿಮ್ಮ ಬಿಲ್ ಅನ್ನು ಸರಿಯಾದ ಸಮಯಕ್ಕೆ [...]
ಇಂದು ಬಂಡಿಪಾಳ್ಯ ಶಾಖೆಗೆ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಜಿಡಿ ಹರೀಶ್ ರವರು ಭೇಟಿ ನೀಡಿ ಬ್ಯಾಂಕ್ ನ ಸಿಬ್ಬಂದಿಗಳೊಂದಿಗೆ ಮಾತನಾಡಿ ಬ್ಯಾಂಕಿನ ಸ್ಥಿತಿಗತಿಗಳನ್ನು ವಿಚಾರಿಸಿದರು.
ವರ್ಚುವಲ್ ಪ್ಲಾಟ್ಫಾರ್ಮ್ ಮೂಲಕ ಮೈಸೂರು ಮತ್ತು ಚಾಮರಾಜನಗರ ಡಿಸಿಸಿ ಬ್ಯಾಂಕ್ ಜನರಲ್ ಬಾಡಿ ಮೀಟಿಂಗ್. ದಿನಾಂಕ: ಡಿಸೆಂಬರ್ 23-12-2020 ರಂದು ಸಮಯ ಬೆಳಗ್ಗೆ11:00ಗಂಟೆಗೆ ಲಿಂಕ್ ಅಡ್ರೆಸ್: https://zoom.us/j/94176204151?pwd=dFhsUDI2bHMxM2pyUkFkT0I5dTVwUT09 ಮೀಟಿಂಗ್ ಐಡಿ: 941 7620 4151 ಪಾಸ್ಕೋಡ್: 063387 ಪ್ಲೇ ಸ್ಟೋರ್ ಅಥವಾ ಆಪಲ್ ಸ್ಟೋರ್ನಿಂದ ಜೂಮ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ. Mysore and Chamarajnagar DCC Bank General Body Meeting through Virtual Platform Date: Dec 23, 2020 […]
ನಮ್ಮ ಬ್ಯಾಂಕಿನ ನೂತನ ಶಾಖೆ ಇಂದಿನಿಂದ ದೊಡ್ಡ ಕವಲಂದೂರಿನಲ್ಲಿ ಕಾರ್ಯಾರಂಭಗೊಂಡಿದೆ.