ಬಂಡಿಪಾಳ್ಯ ಶಾಖೆಗೆ ಬ್ಯಾಂಕಿನ ಅಧ್ಯಕ್ಷರ ಭೇಟಿ

ಇಂದು ಬಂಡಿಪಾಳ್ಯ ಶಾಖೆಗೆ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಜಿಡಿ ಹರೀಶ್ ರವರು ಭೇಟಿ ನೀಡಿ ಬ್ಯಾಂಕ್ ನ ಸಿಬ್ಬಂದಿಗಳೊಂದಿಗೆ ಮಾತನಾಡಿ ಬ್ಯಾಂಕಿನ ಸ್ಥಿತಿಗತಿಗಳನ್ನು ವಿಚಾರಿಸಿದರು.